ಹಾತಲಗೇರಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಲಿಂಗನಗೌಡ ಎನ್.ಪಾಟೀಲ ಕವನ ವಾಚಿಸಿದರು. ಕೆ.ವಿ. ಕುಂದಗೋಳ, ರತ್ನಕ್ಕ ಪಾಟೀಲ, ಎಸ್.ಆರ್.ಹೂಗಾರ, ಸಿ.ಕೆ.ಕೇಸರಿ, ಎಚ್.ಎಸ್.ಜಂಗಣ್ಣವರ, ಅ.ದ.ಕಟ್ಟಿಮನಿ, ಶಂಕ್ರಣ್ಣ ಅಂಗಡಿ, ಪ್ರೋ.ಜಯಶ್ರೀ ಅಂಗಡಿ, ಸುರೇಶ ಅಂಗಡಿ, ಬಸವರಾಜ ಗಣಪ್ಪನವರ, ಜೆ.ಎ.ಪಾಟೀಲ, ಎಸ್.ಆರ್.ನದಾಫ, ಎ.ಆರ್.ನದಾಫ, ವಾಯ್.ಕೆ.ನದಾಫ, ಎನ್.ಹೆಚ್.ಶರಸೂರಿ ಇದ್ದರು. ಮಂಜುಳಾ ಅಕ್ಕಿ ಪ್ರಾರ್ಥಿಸಿದರು. ಪ್ರಕಾಶ.ಮಂಗಳೂರು ನಿರೂಪಿಸಿದರು. ಜೆ.ಬಿ.ಶ್ರೀಗಿರಿ ಸ್ವಾಗತಿಸಿದರು. ಅಶೋಕ ಹಾದಿ ವಂದಿಸಿದರು. ಲಕ್ಷ್ಮೇಶ್ವರದ ಎನ್.ಹೆಚ್.ಶರಸೂರಿ ಅವರ ಹಾಲುಮತದ ನಕ್ಷತ್ರಗಳು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.