ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ, ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದರು. ತಹಶೀಲ್ದಾರ್ ಎಲ್.ಸತ್ಯಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ, ಪ್ರಮುಖರಾದ ಬೆಳ್ಳಿ ಗಂಗಾಧರ್, ಡಿ.ಎಂ.ಶಿವಾನಂದ, ಮುರಳಿ, ಸದಾಶಿವ, ಎಸ್.ಶ್ರೀನಿವಾಸಮೂರ್ತಿ, ಅಪ್ಪೇಗೌಡ, ನಾರಾಯಣಸ್ವಾಮಿ, ಜಯಣ್ಣ ವೆಂಕಟಸ್ವಾಮಿ, ರಾಜಣ್ಣ, ಶ್ರೀನಿವಾಸ್ ಹಾಜರಿದ್ದರು.