ಜಾರ್ಖಂಡ್ನ ಸುನಿಲ್ (25), ಜಗ್ಗು (30), ಪ್ರೀತಮ್ (35), ಮಹೇಂದ್ರ (30) ಮುಲ್ಲಿ ಹರೀಶ್ (40), ದೇವಾನಂದ (50) ಹಾಗೂ ಕೇರಳದ ಬಾಲಕೃಷ್ಣ (35) ಅವರಿಗೆ ತಾಲ್ಲೂಕು ಆಸ್ಪ್ರತ್ರೆಯಲ್ಲಿ ಚಿಕಿತ್ಸೆ ನೀಡಿ, ಹಾಸನ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಈಗ ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು.