ಬೆಟ್ಟದಲ್ಲಿ ಬೃಹತ್ ಕಲ್ಲು ಬಂಡೆಗಳೇ ಹೆಚ್ಚಾಗಿರುವುದರಿಂದ ಮಳೆಗಾಲದಲ್ಲಿ ನೀರು ಹರಿದು ಪಾಚಿ ಕಟ್ಟಿರುತ್ತವೆ. ಇಂತಹ ಅಪಾಯದ ಸ್ಥಳಗಳಲ್ಲಿ ಹೊಸಬರು ನಡೆದಾಡಲು ಆಗುವುದಿಲ್ಲ. ಕೆಲವರು ಸಾಹಸ ಮಾಡಲು ಹೋಗುವುದು, ಸೆಲ್ಫಿ ಫೋಟೊಗಳನ್ನು ತೆಗೆಯಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದರು. ಯುವ ಸಂಚಾಲಕ ಚಿದಾನಂದ್, ಚನ್ನೇಗೌಡ ಹಾಜರಿದ್ದರು.