ಸತ್ಸಂಗ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪಕುಮಾರ ಪಾಂಚಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದ ಅಧ್ಯಕ್ಷರ ನಾಗಶೆಟ್ಟೆ ಧರ್ಮಪುರ, ಪ್ರಮುಖರಾದ ಶಿವಕುಮಾರ ಭಾಲ್ಕೆ, ನೀಲಕಂಠ ಬಿರಾದಾರ, ಸೂರ್ಯಕಾಂತ ಧನೆ, ವೈಶಾಲಿ ದಿಲೀಪ ಕಮಠಾಣೆ, ವಿರೂಪಾಕ್ಷ ಗಾದಗಿ ಇದ್ದರು.