ಕೆಪಿಸಿಸಿ ಸದಸ್ಯ ಅಂದಾನಪ್ಪ ಗುಂಡಳ್ಳಿ, ಕಾಂಗ್ರೆಸ್ನ ನಗರ ಘಟಕದ ಅಧ್ಯಕ್ಷ ಬಸವಂತರಾಯ ಕುರಿ, ಡಾ. ಬಿ.ಎಚ್. ದಿವಟರ್, ಪ್ರಸನ್ನ ಪಾಟೀಲ, ಯಲ್ಲೋಜಿರಾವ್ ಕೊರೆಕಾರ, ಬಸನಗೌಡ ಪೊಲೀಸ್ ಪಾಟೀಲ. ಎಪಿಎಂಸಿ ಉಪಾಧ್ಯಕ್ಷ ಬಸ್ಸಪ್ಪ ಬ್ಯಾಳಿ, ಈಶಾನ್ಯ ಸಾರಿಗೆ ಸಂಸ್ಥೆಯ ನಿರ್ದೇಶಕ ಶಿವುಕುಮಾರ, ತಾಲ್ಲೂಕು ಪಂಚಾಯಿತಿ ಸದಸ್ಯ ಶಿವುಕುಮಾರ ಬುದ್ದಿನ್ನಿ, ಅಮರೇಶ ಅಡವಿಭಾವಿ ಇತರ ಮುಖಂಡರು ಇದ್ದರು.