ಚುನಾವಣೆಗಳು ಹತ್ತಿರವಾಗುತ್ತಿದ್ದ ಸಮಯದಲ್ಲಿ ಓಲೈಕೆ ರಾಜಕಾರಣದ ಪ್ರತೀಕವಾಗಿ ಅಂದಿನ ಕಾಂಗ್ರೆಸ್ ಸರ್ಕಾರ ಏಕಾಏಕಿ ₹ 75,000 ಕೋಟಿ ಸಾಲವನ್ನು ಮನ್ನಾ ಮಾಡಿದ್ದಲ್ಲದೆ ಸರ್ಕಾರದ ವತಿಯಿಂದ ಕೊಡಬೇಕಿದ್ದ ಮನ್ನಾ ಮೊತ್ತವನ್ನು ವಾರ್ಷಿಕ ಕಂತುಗಳಲ್ಲಿ ನೀಡಲೆಣಿಸಿದ್ದೂ ಬ್ಯಾಂಕುಗಳ ಇಂದಿನ ಸ್ಥಿತಿಗೆ ಕಾರಣ ಎಂಬುದನ್ನು ಕಾಂಗ್ರೆಸ್ಸಿಗರು ಮರೆತಿರಬೇಕು.