ಜಿಲ್ಲಾ ಪಂಚಾಯ್ತಿ ಸದಸ್ಯ ಆರ್. ನಾಗೇಂದ್ರನಾಯ್ಕ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಉಮಾದೇವಿ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚಂದ್ರಪ್ಪ, ವಿನೋದ, ಶ್ರೀಪತಿ, ಕೆ. ಓಂಕಾರಪ್ಪ, ಮುಕುಂದ, ತಾಲ್ಲೂಕು ಪಂಚಾಯ್ತಿ ಇಒ ಡಾ. ಶ್ರೀಧರ್ ಬಾರಿಕೇರ್, ರಾಜಪ್ಪ, ನಾಗರತ್ನ, ಸಿದ್ದಮ್ಮ, ಮುಬಾರಕ್, ಶ್ರೀರಂಗಪ್ಪ, ಮುನೀರ್, ಚಮನ್ ಷರೀಫ್, ಮಹಮದ್ ಆಲಿ, ದಿಂಡಾವರ ಮಹೇಶ್, ಶ್ರೀನಿವಾಸ್ ಹಾಜರಿದ್ದರು.