ದೇವತಕ್ಕರಾದ ಪರದಂಡ ಚಂಗಪ್ಪ, ಭಕ್ತಜನ ಸಂಘದ ಉಪಾ ಧ್ಯಕ್ಷ ಪರದಂಡ ಡಾಲಿ, ಖಜಾಂಚಿ ನಂಬಡಮಂಡ ಸುಬ್ರಮಣಿ, ನಿರ್ದೇಶಕ ಪಾಂಡಂಡ ನರೇಶ್, ತಕ್ಕ ಮುಖ್ಯಸ್ಥರಾದ ನಂಬಡಮಂಡ ಮಂದಣ್ಣ, ಪರದಂಡ ಅಪ್ಪಣ್ಣ, ನಾಚಪ್ಪ, ರಾಜಪ್ಪ, ಕೇಟೋಳಿರ ಕುಟ್ಟಪ್ಪ, ಪೇರಿ ಯಂಡ ಪೂವಯ್ಯ, ಸುಬ್ರಮಣಿ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕಲಿಯಂಡ ಸಿ.ನಾಣಯ್ಯ, ಕಣಿಯರ ನಾಣಯ್ಯ, ಹರೀಶ್, ಕುಲ್ಲೇಟಿರ ದೇವಿ ದೇವಯ್ಯ, ಕೇಲೇಟ್ಟಿರ ಮನು, ಡಾ.ಬೋಪಣ್ಣ, ಪಾರುಪತ್ತೆಗಾರ ಪರದಂಡ ತಮ್ಮಪ್ಪ, ಭಕ್ತಜನ ಸಂಘದ ವ್ಯವಸ್ಥಾಪಕ ಕಾಳಿಂಗ ಸೇರಿದಂತೆ ಸಂಬಂಧಿಸಿದ ಎಲ್ಲಾ ತಕ್ಕ ಮುಖ್ಯಸ್ಥರು, ಗ್ರಾಮಸ್ಥರು, ಭಕ್ತರು ಇದ್ದರು.