ಸಭೆಯಲ್ಲಿ ಎಸ್.ಕೆ. ಸುಧೀಂದ್ರ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಮ್ರಾನ್ ಖಾನ್, ಬಗರ್ ಹುಕುಂ ಸಮಿತಿ ಚಂದ್ರು, ಎಎಪಿ ಮುಖಂಡರಾದ ರವಿಕುಮಾರ್, ಪರಮೇಶ್ವರಾಚಾರ್, ರೇಣುಕಾನಂದ, ನಾರಾಯಣಗೌಡ, ಸೋಮಣ್ಣ, ಹಬೀಬುಲ್ಲಾ, ಜೋಸೆಫ್, ಮಾಜಿ ನಗರಸಭಾ ಸದಸ್ಯ ಸ್ಟೀಫನ್, ಎಂಪಿಎಂ ಎಸ್ಸಿಎಸ್ಟಿ ಅಸೋಸಿಯೇಷನ್ನ ಮಂಜುನಾಥ, ಕ್ರೈಸ್ತ ಒಕ್ಕೂಟದ ಸೆಲ್ವರಾಜ್, ಮುಸ್ಲಿಂ ಸಮಾಜದ ಸರ್ದಾರ್, ಜೈನ್ ಸಮಾಜದ ಹಿತೇಶ್, ದಲಿತ ಸಮಾಜದ ಸಿದ್ದರಾಜು, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ತರುಣ್, ಮಹಾಲಿಂಗಪ್ಪ. ಬಿ.ಎನ್. ರಾಜು, ಮಂಜುನಾಥ, ಪಟ್ಟುರಾಜು,ಖಾದೀರ್ ಪಾಲ್ಗೊಂಡಿದ್ದರು.