ಆತ ಅಕ್ಬರನ ಸೈನ್ಯದ ಎದುರು ನಡೆಸಿದ ಹಲ್ದೀಘಾಟಿನ ಕದನವೆಂದೇ ಜನಜನಿತವಾದ ಯುದ್ಧದಲ್ಲಿ ಆತನ ಪರಾಕ್ರಮ, ರಣನೀತಿ, ಗೆರಿಲ್ಲಾ ಯುದ್ಧ ತಂತ್ರ, ಪ್ರತಾಪನ ಕುದುರೆ ಚೇತಕ್ನ ಸ್ವಾಮಿ ನಿಷ್ಠೆ... ಇವೆಲ್ಲವೂ ಡಾ.ಎಸ್. ಗುರುಮೂರ್ತಿ ಅವರು ಬರೆದ ‘ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್’ ಕೃತಿಯಲ್ಲಿ ಕಣ್ಣಿಗೆ ಕಟ್ಟುವಂತೆ ದಾಖಲಾಗಿವೆ.