ಸದಸ್ಯರಾಗಿ ಮಾಧವ ಗೌಡ, ತಿರುಮಲೇಶ್ವರಿ, ಚಿದಾನಂದ ಬೈಲಾಡಿ, ಯತೀಶ್ಕುಮಾರ್ ಗೌಡ, ಪರಶುರಾಮ ಚಿಲ್ತಾಡ್ಕ, ಕೆ.ಟಿ. ವಿಶ್ವನಾಥ್, ಬಿ.ಡಿ. ದೇವರಾಜ್, ಬಾರಿ ಯಂಡಜೋಯಪ್ಪ, ಕಡ್ಲೆರಾ ತುಳಸಿ ಮೋಹನ, ಶ್ವೇತಾ ಮಾಡಪ್ಪಾಡಿ, ಶರೀಫ್ ಮತ್ತು ಎ.ಕೆ. ಹಿಮಕರ ಅವರನ್ನು ನೇಮಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.