ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ, ದಲಿತ ಸಂಘರ್ಷ ಸಮಿತಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಛಲವಾದಿ ಮಹಾಸಭಾ, ಎಸ್ಸಿ ಮತ್ತು ಎಸ್ಟಿ ನ್ಯಾಯವಾದಿಗಳ ಬಳಗ, ಕೆ.ಎಸ್.ಆರ್.ಟಿ.ಸಿ. ನೌಕರರ ಸಂಘ, ಕರವೇ, ಬಿ.ಎಸ್.ಪಿ, ರೈತಸಂಘ, ಎಸ್ಸಿ ಮತ್ತು ಎಸ್ಟಿ ನೌಕರರ ಸಂಘಟನೆಗಳು ಬಂದಗೆ ಕರೆ ನೀಡಿದ್ದವು.