ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ‘ದಿಂಗಾಲೇಶ್ವರ ಸ್ವಾಮೀಜಿಯೊಂದಿಗೆ ಚರ್ಚೆಗೆ ಮುಂದಾಗಬಾರದು. ಅವರು ವಿತಂಡವಾದಿಗಳಾಗಿದ್ದು, ಚರ್ಚೆಗೆ ಅನರ್ಹರು. ಸಂವಾದ ನಡೆದರೆ, ಭೂತದ ಬಾಯಿಂದ ಭಗವದ್ಗೀತೆ ಕೇಳಲು ಹೋದಂತೆ ಆಗುತ್ತದೆ. ಆದ್ದರಿಂದ ಬಸವರಾಜ ಹೊರಟ್ಟಿ ಅವರು ಇಂಥವರೊಂದಿಗೆ ಧರ್ಮದ ಬಗ್ಗೆ ಚರ್ಚೆ ನಡೆಸಬಾರದು’ ಎಂದು ಹೇಳಿದ್ದಾರೆ.