<p>ಇದೀಗ ಪರ್ಯಾಯದ ಹೊಣೆ ಹೊರಲಿರುವ ಉಡುಪಿಯ ಸ್ವಾಮಿಗಳು ತಮ್ಮ ಪರ್ಯಾಯದ ಅವಧಿಯಲ್ಲಿ ಕೃಷ್ಣನ ದೇವಾಲಯಕ್ಕೆ ಚಿನ್ನದ ಹೊದಿಕೆ ಹೊದಿಸುವ ಸಂಕಲ್ಪ ಮಾಡಿ, ಅದಕ್ಕೆ ₹ 32 ಕೋಟಿ ವೆಚ್ಚ ಮಾಡಲು ಹೊರಟಿರುವುದನ್ನು ಓದಿ ಅರಗಿಸಿಕೊಳ್ಳುತ್ತಿದ್ದಾಗಲೇ ಶತಮಾನೋತ್ಸವ ಆಚರಿಸಕೊಳ್ಳಬೇಕಿರುವ ಮಾಗಡಿ ತಾಲ್ಲೂಕಿನ ಸರ್ಕಾರಿ ಶಾಲೆಯೊಂದು ಮುರಿದು ಬೀಳುವ ಸ್ಥಿತಿ ತಲುಪಿದೆ ಎಂಬ ವಿದ್ರಾವಕ ವರದಿ ಓದಿ ಆ ₹ 32 ಕೋಟಿಯನ್ನು ಶಾಲಾ ಜೀರ್ಣೋದ್ಧಾರಕ ಕಾರ್ಯಗಳಂತಹ ಸಮಾಜಮುಖಿ ಕೆಲಸಗಳಿಗೆ ಬಳಸಿದರೆ ಕೃಷ್ಣ ಪರಮಾತ್ಮನ ಆಕ್ಷೇಪಣೆ ಇರಲಾರದು ಎಂದೆನಿಸಿತು.</p>.<p>ನೀವೇನಂತೀರಿ?</p>.<p><strong>–ಆನಂದ, </strong>ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇದೀಗ ಪರ್ಯಾಯದ ಹೊಣೆ ಹೊರಲಿರುವ ಉಡುಪಿಯ ಸ್ವಾಮಿಗಳು ತಮ್ಮ ಪರ್ಯಾಯದ ಅವಧಿಯಲ್ಲಿ ಕೃಷ್ಣನ ದೇವಾಲಯಕ್ಕೆ ಚಿನ್ನದ ಹೊದಿಕೆ ಹೊದಿಸುವ ಸಂಕಲ್ಪ ಮಾಡಿ, ಅದಕ್ಕೆ ₹ 32 ಕೋಟಿ ವೆಚ್ಚ ಮಾಡಲು ಹೊರಟಿರುವುದನ್ನು ಓದಿ ಅರಗಿಸಿಕೊಳ್ಳುತ್ತಿದ್ದಾಗಲೇ ಶತಮಾನೋತ್ಸವ ಆಚರಿಸಕೊಳ್ಳಬೇಕಿರುವ ಮಾಗಡಿ ತಾಲ್ಲೂಕಿನ ಸರ್ಕಾರಿ ಶಾಲೆಯೊಂದು ಮುರಿದು ಬೀಳುವ ಸ್ಥಿತಿ ತಲುಪಿದೆ ಎಂಬ ವಿದ್ರಾವಕ ವರದಿ ಓದಿ ಆ ₹ 32 ಕೋಟಿಯನ್ನು ಶಾಲಾ ಜೀರ್ಣೋದ್ಧಾರಕ ಕಾರ್ಯಗಳಂತಹ ಸಮಾಜಮುಖಿ ಕೆಲಸಗಳಿಗೆ ಬಳಸಿದರೆ ಕೃಷ್ಣ ಪರಮಾತ್ಮನ ಆಕ್ಷೇಪಣೆ ಇರಲಾರದು ಎಂದೆನಿಸಿತು.</p>.<p>ನೀವೇನಂತೀರಿ?</p>.<p><strong>–ಆನಂದ, </strong>ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>