ಗಣಿ ಉದ್ಯಮಿ ಎ. ಶ್ರೀನಾಥ್ ಮಾತನಾಡಿ, ಕೊತ್ತಲವಾಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 4 ಶೌಚಾಲಯ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧಿಕಾರಿ ಬಿ.ಎಸ್. ಶೋಭಾ, ಎಸ್ಡಿಎ ಮಹದೇವಸ್ವಾಮಿ, ಬಿಲ್ಕಲೆಕ್ಟರ್ ಎಂ. ಮಹದೇವಸ್ವಾಮಿ, ಭೂ ವಿಜ್ಞಾನಿಗಳಾದ ಸುಬ್ರಹ್ಮಣ್ಯಂ, ರೋಹಿತ್ ಇದ್ದರು.