ಅಂಕೋಲಾ ತಾಲ್ಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಜಯ ಮಹಾಲೆ ಹಾಗೂ ಕೃತಿನ್ ಬಂಟ ಅವರ ಗುಂಪು ಪ್ರಥಮ, ಭುವನ್ ನಾಯಕ ಹಾಗೂ ಪ್ರತೀಕ್ ಕಾಮತ್ ಅವರ ತಂಡ ದ್ವಿತೀಯ ಹಾಗೂ ದೀಕ್ಷಾ ನಾಯಕ ಹಾಗೂ ಆಶ್ರಿತಾ ಗುನಗಾ ಅವರ ತಂಡ ತೃತೀಯ ಬಹುಮಾನ ಪಡೆಯಿತು. ಪ್ರಥಮ, ದ್ವಿತೀಯ ಸ್ಥಾನ ಪಡೆದ ಗುಂಪು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು.