ದೇಶದ ಪ್ರತಿಯೊಬ್ಬ ಪ್ರಜೆ ಹೆಂಡ, ಹಣಕ್ಕೆ ಮರುಳಾಗದೇ ಮತದಾನ ಮಾಡಿದರೆ, ಉತ್ತಮ ನಾಯಕರ ಆಯ್ಕೆ ಹಾಗೂ ಸಮಾಜ ನಿರ್ಮಾಣ ಸಾಧ್ಯ ಎಂದರು. ಗ್ರಾಮದ ಗುದ್ದಲೀಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ‘ಭಾರತಕ್ಕೆ 16 ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ದೇಶದ ಯುವಕರ ಕನಸು ನನಸಾಗಬೇಕು, ದೇಶದ ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು’ ಎಂದರು.