ವೇದಿಕೆಯಲ್ಲಿ ಕಲಬುರ್ಗಿ ವಿಭಾಗದ ಕಾರ್ಖಾನೆಗಳ ಸಹಾಯಕ ನಿರ್ದೇಶಕ ಸುಖದೇವ, ರಾಯಚೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರವೀಂದ್ರ ಘಾಟ್ಗೆ, ಆರ್ಟಿಪಿಎಸ್ ಚಾಲನೆ ಮತ್ತು ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ಜಿ.ಹನುಮಂತಪ್ಪ, ಮಾನವ ಸಂಪನ್ಮೂಲ ವಿಭಾಗದ ಉಪ ವ್ಯವಸ್ಥಾಪಕ ಜಿ.ಶಿವಶರಣ, ಪ್ರಕಾಶಬಂಗೇರಾ, ಸುರಕ್ಷತಾ ಸಮಿತಿಯ ಅಧಿಕಾರಿ ಯಲ್ಲಪ್ಪಶೆಟ್ಟಿ, ವೈದ್ಯಕೀಯ ಅಧೀಕ್ಷಕ ಡಾ.ಶಂಕರ ಯಾದವಾಡ, ಆರ್ಟಿಪಿಎಸ್ ವಿವಿಧ ನೌಕರರ ಸಂಘದ ಪದಾಧಿಕಾರಿಗಳು, ಕೇಂದ್ರ ಭದ್ರತಾ ಪಡೆಯ (ಸಿಎಸ್ಎಫ್) ಅಧಿಕಾರಿಗಳು ಹಾಜರಿದ್ದರು.