‘ಉನ್ನತ ನ್ಯಾಯಾಂಗದಲ್ಲಿ ಪ್ರಾತಿನಿಧ್ಯ ಹಾಗೂ ಮೀಸಲಾತಿ ಇಲ್ಲದ ಕಾರಣ ಇಂತಹ ಮೌಲ್ಯಗಳಿಗೆ ಕುಂದುಕೊರತೆ ಉಂಟಾಗುತ್ತಿದ್ದು, ಉನ್ನತ ನ್ಯಾಯಾಲಯ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಶೇ. 70 ಪ್ರಾತಿನಿಧ್ಯವನ್ನು ಮೀಸಲಾತಿ ಮೂಲಕ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.
ಅಧ್ಯಕ್ಷ ವಾಸುದೇವ ಬೋಳೂರು, ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್, ಪದ್ಮನಾಭ ನರಿಂಗಾನ, ವೆಲೇರಿಯನ್ ಎಸ್. ಆರ್. ಲೋಬೊ ಇದ್ದರು.