ಬೆಂಗಳೂರು: ಚುನಾವಣೆ ಎಂಬ ಯುದ್ಧದಲ್ಲಿ ನಾವು ಪಾಂಡವರು; ಬಿಜೆಪಿಯವರು ಕೌರವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಮಾತನಾಡಿರುವ ಅವರು, ‘ಚುನಾವಣೆ ಯುದ್ಧದಂತಿದೆ. ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿರುವ 'ಪಾಂಡವರು', ಬಿಜೆಪಿ ಜನರು ತಪ್ಪು ಮಾರ್ಗದಲ್ಲಿ ನಡೆಯುತ್ತಿರುವ 'ಕೌರವರು' ಎಂದು ಹೇಳಿಕೆ ನೀಡಿದ್ದಾರೆ.
Election is like war. We are 'Pandavas' who are walking on the right path and BJP people are 'Kauravas' who are walking on the wrong path: Karnataka CM Siddaramaiah in Bengaluru pic.twitter.com/YVao8Xrk0u