</p><p>2016ರಲ್ಲಿ ನಡೆದಿದ್ದ ನರೇದ್ರರ್ ಸಿಂಗ್ ಕೊಲೆ ಪ್ರಕರಣದ ಸಂಬಂಧ ತಾಯಿ, ಮಗ ಗುರುವಾರ ವಿಚಾರಣೆಗೆ ಹಾಜರಾಗಬೇಕಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.</p><p>ಜಮೀನು ವಿಚಾರದಲ್ಲಿ ವಿವಾದ ಹೊಂದಿದ್ದ ಮೃತರ ಸಂಬಂಧಿಯೇ ಕೊಲೆಯ ರೂವಾರಿ ಎಂದು ಪೊಲೀಸರು ಶಂಕಿಸಿದ್ದಾರೆ. ನರೀಂದರ್ ಸಿಂಗ್ ಕೊಲೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದಂತೆ ಕೊಲೆ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.</p><p>ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಆನಂದ್ ಕುಮಾರ್ ಹೇಳಿದ್ದಾರೆ.</p></p>