</p><p>‘ಸಂವಿಧಾನದಲ್ಲಿ ಇರುವುದು ವ್ಯಕ್ತಿಗೆ ಆದ್ಯತೆ ಇರುವುದು ಪಕ್ಷಕ್ಕಲ್ಲ...ಆದರೆ, ಚುನಾವಣೆ ಎಂದರೆ ಪಕ್ಷ ಮುಖ್ಯವಾಗಿ ಹೋಗಿದೆ. ಪಕ್ಷ ಮತ್ತು ಚಿಹ್ನೆ ಇಲ್ಲದೆ ಚುನಾವಣಾ ಆಯೋಗದಿಂದ ಅನುಮತಿ ದೊರೆಯುವುದಿಲ್ಲ...’ </p><p>ಭ್ರಷ್ಟಾಚಾರಮುಕ್ತ, ಪ್ರಜೆಗಳ ಸರ್ಕಾರದ ಸಾಕಾರದ ಕುರಿತು ಚರ್ಚೆ ನಡೆದಿದೆ.</p><p>ಮಾರ್ಚ್ 23ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅಣ್ಣಾ ಹಜಾರೆ ಬೆಂಗಳೂರಿನ ಕಾರ್ಯಕ್ರಮದಲ್ಲಿ ಘೋಷಿಸಿದ್ದರು.</p><p><iframe allow="autoplay; encrypted-media" allowfullscreen="" frameborder="0" height="315" src="https://www.youtube.com/embed/0mTyG-l6ELM" width="560"/></p></p>