ಸರ್ವರ ಸಹಕಾರ ಸರ್ವರ ವಿಕಾಸ ನಮ್ಮ ನಡೆ. ಕಾರ್ನಾಟಕ ರಾಜ್ಯದ ಪ್ರಗತಿ ಆಗಬೇಕಿದೆ. ಜನಧನ್, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಸ್ವಚ್ಛ ಭಾರತ ಯೋಜನೆ ಅಡಿ ಶೌಚಾಲಯ ನಿರ್ಮಾಣ, ಮಿಷನ್ ಇಂಧ್ರ ಧನುಷ್ ಯೋಜನೆಗಳಲ್ಲಿ ರಾಜ್ಯದ ಜನರಿಗೆ ಕೇಂದ್ರ ಸರ್ಕಾರ ಅಪಾರ ಕೊಡುಗೆ ನೀಡಿದೆ ಎಂದು ಮೋದಿ ಜನರ ಮುಂದೆ ಅಂಕಿ ಸಂಖ್ಯೆಗಳ ಲೆಕ್ಕವನ್ನು ನೀಡಿದರು.