ದೆಹಲಿ ಪಕ್ಷಗಳಿಗೆ ತಮ್ಮ ಪಕ್ಷದ ಹಿತವೇ ಮುಖ್ಯ. ಇವರು ಚುನಾವಣೆ ಗೆಲ್ಲಲು ನಮ್ಮ ರಾಜ್ಯದ ಹೆಸರಿಗೆ ಮಸಿ ಬಳಿಯೋಕೂ ಹೇಸದ ವಿಷಜಂತುಗಳು. ಆಡಳಿತದ ಕುಂದುಗಳಿಗೂ, ರಾಜ್ಯದ ಕುಂದುಗಳಿಗೂ ವ್ಯತ್ಯಾಸ ತಿಳಿಯದೇ ದೆಹಲಿ ನಾಯಕರ ಮುಂದೆ ನಮ್ಮ ನಾಡನ್ನೇ ಅಲ್ಲಗಳೆಯುವ ನಾಡದ್ರೋಹಿಗಳನ್ನು ನಂಬಲಾದೀತೇ? ಕನ್ನಡಿಗರು ಯೋಚಿಸಿ ಹೆಜ್ಜೆ ಇಡೋದು ಒಳಿತು.