ಪುರಸಭೆ ಪ್ರಮುಖ ವಾರ್ಡಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ, ಇಂದಿರಾ ನಗರ ಪ್ರದೇಶದಲ್ಲಿ ಚರಂಡಿ ಒಡಿದು ಮಳೆ ನೀರು ನಿಂತು ಸಂಚಾರಕ್ಕೆ ತೀವ್ರ ಅಡೆತಡೆ ಆಗಿತ್ತು. ಅಮಟೂರ, ಬೇವಿನಕೊಪ್ಪ, ದೇವಲಾಪುರ, ಆನಿಗೋಳ, ನಯಾನಗರ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ.