ಹೆಬ್ಬಳ್ಳಿಯ ಬ್ರಹ್ಮಾನಂದ ಸ್ವಾಮೀಜಿ, ಬ್ಯಾತನಾಳದ ಹನುಮಾನಂದ ಸ್ವಾಮೀಜಿ, ಸಾಲಗಾಂವದ ವಿರೂಪಾಕ್ಷೇಶ್ವರ ಸ್ವಾಮೀಜಿ, ಪ್ರಮುಖರಾದ ಬಸವರಾಜ ಹಾದಿಮನಿ, ವೆಂಕನಗೌಡ ಪಾಟೀಲ, ವಿಷ್ಣುಕಾಂತ ಜಾಧವ, ಶಾಮಸುಂದರ ಗಾಯಕವಾಡ, ಮಹೇಶ ಘೋರ್ಪಡೆ, ಶ್ರೀನಿವಾಸ್ರಾವ್ ಶಿಂಧೆ, ಉಮೇಶ ವಾಘ, ಯಲ್ಲಪ್ಪ ಕಿತ್ತೂರ, ಮಲ್ಲಪ್ಪ ನಾಗರವಳ್ಳಿ ಇದ್ದರು.