ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ, ಜಿ.ಪಂ ಮಾಜಿ ಅಧ್ಯಕ್ಷ ಬಿಳಿಚೌಡಯ್ಯ ಮಾತನಾಡಿದರು. ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವತ್ಸಲಾ ಶೇಖರಪ್ಪ, ತಾ.ಪಂ ಅಧ್ಯಕ್ಷ ರೂಪಾ ಗುರುಮೂರ್ತಿ, ತಾ.ಪಂ ಸದಸ್ಯರಾದ ಪ್ರೇಮಾ ದರ್ಮಣ್ಣ, ಲಕ್ಷ್ಮಿದೇವಮ್ಮ ಶಿವರಾಜ್, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್, ಜಿ.ಪಂ ಮಾಜಿ ಅಧ್ಯಕ್ಷ ಹುಚ್ಚೇಗೌಡ, ತಾ.ಪಂ ಮಾಜಿ ಅಧ್ಯಕ್ಷರಾದ ಹಾರನಹಳ್ಳಿ ಶಿವಮೂರ್ತಿ, ನಂಜುಂಡಪ್ಪ, ಮುಖಂಡರಾದ ಧರ್ಮಶೇಖರ್, ಯಳವಾರೆ ಕೇಶವಮೂರ್ತಿ, ಗಂಡಸಿ ಅಯ್ಯಣ್ಣ, ಮುದುಡಿ ಗಂಗಾಧರ್ ಉಪಸ್ಥಿತರಿದ್ದರು.