ಮುಖಂಡರಾದ ವಿಠ್ಠಲರಾವ ಪಾಟೀಲ, ಸಲಾಂ ಸಗರಿ, ಖಲೀಲ್ ಅನ್ಸಾರಿ, ಗುರುಶರಣ ಪಾಟೀಲ, ದಿಲೀಪ ಕ್ಷಿರಸಾಗರ ಮಾತನಾಡಿದರು. ಚಂದ್ರಶೇಖರ ಹಿರೇಮಠ ಅವರೊಂದಿಗೆ ಲಕ್ಷ್ಮಣ ಸೂಗೂರು, ಕಿಸನ ರಂಗದಾಳ, ಸಾದಿಕ ಅನ್ಸಾರಿ, ಶರಣಬಸಪ್ಪ ದುದಗಿ, ಅಬ್ಬಾಸಲಿ ಜರ್ದಿ, ರಫಿಕ್ ಇನಾಂದಾರ, ಬಾಷಾ ಜಮಾದಾರ, ಪಂಡಿತ ಮಾದನ ಹಿಪ್ಪರಗಾ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವೀರೇಂದ್ರ ಜವಳಿ, ಗುರಣ್ಣಾ ಬೆಳ್ಳೆ, ಚಂದ್ರಕಾಂತ ಜಮದಾರ, ರವಿ ಮುಲಗೆ, ರವೀಂದ್ರ ಬಾಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.