ಏಪ್ರಿಲ್ ತಿಂಗಳಲ್ಲಿ ನಡೆದ ಹಣಕಾಸು ನೀತಿ ಸಮಿತಿಯ ಸಭೆಯ ನಡಾವಳಿಯ ಪ್ರಕಾರ, ಕಡಿಮೆ ಬಡ್ಡಿ ದರದ ಸುಲಭ ಹಣಕಾಸು ನೀತಿ ಕೈಬಿಡಬೇಕು ಎಂದು ಆರ್ಬಿಐ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅವರು ತಮ್ಮ ಅನಿಸಿಕೆ ದಾಖಲಿದ್ದಾರೆ. ಈ ನಿರ್ಧಾರಕ್ಕೆ ಬರುವ ಮೊದಲು ಕೇಂದ್ರೀಯ ಬ್ಯಾಂಕ್ ಇನ್ನಷ್ಟು ಸಮಯ ಕಾದು ನೋಡಬೇಕು ಎಂದು ಅವರು ಹೇಳಿದ್ದಾರೆ.