‘ಮೋದಿ ಕಲಬುರ್ಗಿಗೆ ಬರುವ ದಿನವೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮನೆ ಮೇಲೆ ಐ.ಟಿ ದಾಳಿ ನಡೆಸಲಾಗಿದೆ. ಮೋದಿ ಅವರೇ, ಐ.ಟಿ ದಾಳಿಗೆ ನಾವು ಹೆದರಲ್ಲ. ಹಣ, ಅಧಿಕಾರ, ತೋಳ್ಬಲ ಪ್ರದರ್ಶಿಸಿದರೆ ಬೆದರಲ್ಲ. ಜನ ರೊಚ್ಚಿಗೆದ್ದು ನಿಮ್ಮ ವಿರುದ್ಧ ನಿರ್ಣಯ ಕೈಗೊಂಡರೆ ನೀವು ಪಾತಾಳಕ್ಕೆ ಹೋಗುತ್ತೀರಿ’ ಎಂದು ಖರ್ಗೆ ಹರಿಹಾಯ್ದರು.