‘ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆದರೆ, ರಂಜಾನ್ ತಿಂಗಳಲ್ಲಿ ಈ ರೀತಿ ಮಾಡಿಕೊಳ್ಳುವುದು ಸರಿ ಅಲ್ಲ ಎನಿಸಿತು. ಹೀಗಾಗಿ, ಭಾರತದ ಗಡಿ ಪ್ರವೇಶಿಸಿದೆ. ನನ್ನ ಹೃದಯಕ್ಕೆ ಬಿಎಸ್ಎಫ್ ಯೋಧರ ಗುಂಡು ಹಾರಿಸುತ್ತಾರೆ ಎಂದು ನಾನು ತಿಳಿದುಕೊಂಡಿದ್ದೆ’ ಎಂದು ಅಸೀಫ್ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ.