ತಹಶೀಲ್ದಾರ್ ಉಮಾಕಾಂತಗೆ ಮನವಿ ಪತ್ರ ಸಲ್ಲಿಸಲಾಯಿತು. ತಾಲ್ಲೂಕು ಘಟಕದ ಗೌರವಾಧ್ಯಕ್ಷ ಆರ್.ಎಚ್.ಕಲಮಂಗಿ, ಕಾರ್ಯದರ್ಶಿ ಕಿರಣಕುಮಾರ್, ಖಜಾಂಚಿ ಮಲ್ಲಿಕಾರ್ಜುನ, ಸಹಕಾರ್ಯದರ್ಶಿ ಹುಸೇನಪ್ಪ, ಸದಸ್ಯರಾದ ಅಮೀನಸಾಬ ನದಾಫ್, ಶ್ರೀನಿವಾಸ ಕಲಮಂಗಿ, ಬಸವರಾಜ ಬೆಳಗುರ್ಕಿ, ಶ್ರೀನಿವಾಸ ಬುಕ್ಕನಟ್ಟಿ, ಅಂಬಣ್ಣ, ಹನುಮೇಶ, ಮಂಜು, ಶರಣಪ್ಪ ಗೊರೇಬಾಳ ಇದ್ದರು.