ಕಾಮಕ್ಯ ಪ್ರಸಾದ್ ತಾಸಾ, ಸರ್ಬಾನಂದ ಸೋನಾವಾಲ್ (ಅಸ್ಸಾಂ), ಮೀಸಾ ಭಾರತಿ, ವಿವೇಕ್ ಠಾಕೂರ್ (ಬಿಹಾರ), ದೀಪೆಂದರ್ ಸಿಂಗ್ ಹೂಡಾ (ಹರಿಯಾಣ), ಜ್ಯೋತಿರಾದಿತ್ಯ ಎಂ. ಸಿಂದಿಯಾ (ಮಧ್ಯಪ್ರದೇಶ), ಉದಯನ್ರಾಜೆ ಭೋಸ್ಲೆ , ಪೀಯೂಷ್ ಗೋಯಲ್ (ಮಹಾರಾಷ್ಟ್ರ), ಕೆ.ಸಿ. ವೇಣುಗೋಪಾಲ್ (ರಾಜಸ್ಥಾನ) ಮತ್ತು ವಿಪ್ಲಬ್ ಕುಮಾರ್ ದೇವ್ (ತ್ರಿಪುರಾ) ಅವರು 2024ರ ಜೂನ್ 4ರಂದು ಲೋಕಸಭೆ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಹೀಗಾಗಿ ಅವರ ರಾಜ್ಯಸಭೆ ಸದಸ್ಯತ್ವವನ್ನು ಅಂತ್ಯಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.