ಸಮ್ಮೇಳನದಲ್ಲಿ ಭಾಷಣ ಮಾಡಿದ್ದ ಕನಿಮೊಳಿ, ‘ವೆಂಕಟೇಶ್ವರ ದೇವರೆಂದರೆ ಏನು? ಆತ ಶ್ರೀಮಂತರಿಗೆ ಮಾತ್ರ ದೇವರು. ಬಡ ಭಕ್ತರು ಸುದೀರ್ಘವಾದ ಸಾಲುಗಳಲ್ಲಿ ಮಲಗಿ ನಿದ್ರಿಸುತ್ತಿದ್ದಾರೆ. ತನ್ನ ಸ್ವಂತ ಹುಂಡಿಯನ್ನು ರಕ್ಷಿಸಿಕೊಳ್ಳಲಾಗದವನು ಭಕ್ತರನ್ನು ಹೇಗೆ ರಕ್ಷಿಸುತ್ತಾನೆ. ವೆಂಕಟೇಶ್ವರ ನಿಜವಾದ ಶಕ್ತಿವಂತ ದೇವರಾಗಿದ್ದರೆ ಆತನಿಗೆ ರಕ್ಷಣೆ ಯಾಕೆ ಬೇಕು’ ಎಂದು ಪ್ರಶ್ನಿಸಿದ್ದರು.