‘ನಿರ್ಭಯಾ ಪ್ರಕರಣ ಸಂದರ್ಭದಲ್ಲಿ ನನ್ನ ಮೇಲಿದ್ದ ಒತ್ತಡ, ಅನುಭವಿಸುತ್ತಿದ್ದ ಮಾನಸಿಕ ವೇತನೆ ನೋಡದೆ ಕುಟುಂಬ ಸದಸ್ಯರು ರಾಜೀನಾಮೆ ನೀಡುವಂತೆ ಸಲಹೆ ಮಾಡಿದ್ದರು. ರಾಜೀನಾಮೆ ನೀಡಿದರೆ ಯುದ್ಧಭೂಮಿಯಿಂದ ಹೆದರಿ ಓಡಿ ಹೋದ ಹೇಡಿ ಎಂಬ ಅಪವಾದ ಬರುತಿತ್ತು. ಅನಿವಾರ್ಯವಾಗಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಬೇಕಾಯಿತು’ ಎಂದು ಅವರು ಸ್ಮರಿಸಿಕೊಂಡಿದ್ದಾರೆ.