’ಜಿಲ್ಲಾ ಕೇಂದ್ರದಿಂದ 14 ಕಿ.ಮೀ ದೂರದಲ್ಲಿರುವ ಛತಾಲ್ ಗ್ರಾಮದ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು.ಈ ವೇಳೆ ಬುಧವಾರ ರಾತ್ರಿ ದಿನೇಶ್ ಕುಶ್ವಾಹ ಎಂಬಾತ ತಯಾರಿಸಿ, ಮಾರಾಟ ಮಾಡಿದ್ದ ಐಸ್ ಕ್ರೀಂ ಅನ್ನು ಜನರು ತಿಂದಿದ್ದಾರೆ’ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ದೌಲತ್ ಸಿಂಗ್ ಚೌಹಾಣ್ ವಿವರಿಸಿದರು.