‘ಎಲ್ಲಾ ಮೀನುಗಾರರಿಗೂ ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿಯಿಂದ ತುರ್ತು ಪ್ರವಾಸಿ ಪ್ರಮಾಣ ಪತ್ರ ವಿತರಿಸಲಾಗಿದೆ. ಶುಕ್ರವಾರ ರಾತ್ರಿ ಎಲ್ಲರೂ ವಾಘಾ ಗಡಿಯ ಮೂಲಕ ತವರು ನೆಲವನ್ನು ಪ್ರವೇಶಿಸಿದ್ದಾರೆ’ ಎಂದು ಪಂಜಾಬ್ ಪೊಲೀಸ್ ವಿಭಾಗದ ಶಿಷ್ಟಾಚಾರ ಅಧಿಕಾರಿ ಅರುಣ್ ಮಹಲ್ ತಿಳಿಸಿದ್ದಾರೆ.