ಅಮೃತಸರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಎಂ.ಎಸ್. ಭುಲ್ಲಾರ್ ಅವರುಎನ್ಕೌಂಟರ್ ಕುರಿತು ಮಾತನಾಡಿದ್ದು,'ಅವರನ್ನು (ಗ್ಯಾಂಗ್ಸ್ಟರ್ಗಳನ್ನು) ಜೀವಂತವಾಗಿ ಸೆರೆಹಿಡಿಯಬೇಕು ಎಂದುಕೊಂಡಿದ್ದೆವು. ಅದಕ್ಕಾಗಿ ಶರಣಾಗುವ ಅವಕಾಶ ನೀಡಿದ್ದೆವು. ಆದರೆ, ಅವರು ಗುಂಡಿನ ದಾಳಿಯನ್ನು ನಿಲ್ಲಿಸಲಿಲ್ಲ. ಹೀಗಾಗಿ ನಡೆಸಿದ ಪ್ರತಿದಾಳಿ ವೇಳೆ ಮೃತಪಟ್ಟಿದ್ದಾರೆ' ಎಂದುತಿಳಿಸಿದ್ದಾರೆ.