ಸುಮಾರು ಮೂರೂವರೆ ಶತಮಾನಗಳ ಹಿಂದೆ ಕಾಸರಗೋಡನ್ನು ಆಳುತ್ತಿದ್ದ ಇಕ್ಕೇರಿ ವೆಂಕಟಪ್ಪ ನಾಯಕ ಕಟ್ಟಿದ ಈ ಕೋಟೆ ಅಂದಿನ ಆಡಳಿತ ಕೇಂದ್ರ ಹಾಗೂ ಪ್ರಧಾನ ರಕ್ಷಣಾಗಾರವೂ ಆಗಿತ್ತು. ಈಗ ಪ್ರಾಚ್ಯವಸ್ತು ಇಲಾಖೆ (ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ)ದ ಅಧೀನದಲ್ಲಿದೆ. ಗೋಡೆ ಕುಸಿರುವುದರಿಂದ ಸಂದರ್ಶಕರಿಗೆ ಈ ಬುರುಜಿಗೆ ಹೋಗುವುದನ್ನು ನಿಷೇಧಿಸಲಾಗಿದೆ.