ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

41 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಂಡ ಕೆನಡಾ: ಭಾರತದ ಗಡುವಿನೊಳಗೆ ಕ್ರಮ

Published : 20 ಅಕ್ಟೋಬರ್ 2023, 11:28 IST
Last Updated : 20 ಅಕ್ಟೋಬರ್ 2023, 11:28 IST
ಫಾಲೋ ಮಾಡಿ
Comments
ಮೆಲಾನಿ ಜೋಲಿ
ಮೆಲಾನಿ ಜೋಲಿ
ಭಾರತದ ಆಂತರಿಕ ವಿಷಯಗಳಲ್ಲಿ ಕೆನಡಾ ಹಸ್ತಕ್ಷೇಪ ಮಾಡುತ್ತಿರುವ ಕಾರಣ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಭಾರತ ಮತ್ತು ಕೆನಡಾದಲ್ಲಿರುವ ಉಭಯ ದೇಶಗಳ ರಾಜತಾಂತ್ರಿಕರ ಸಂಖ್ಯೆ ಸಮವಾಗಿರಬೇಕು ಎಂಬ ಉದ್ದೇಶದಿಂದ ಇಂತಹ ಸೂಚನೆ ನೀಡಲಾಗಿತ್ತು.
-ಅರಿಂದಮ್‌ ಬಾಗ್ಚಿ, ವಿದೇಶಾಂಗ ಸಚಿವಾಲಯ ವಕ್ತಾರ 
ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ತನಗೆ ಭಾರತ ಸೂಚಿಸಿದ್ದು ಈ ನಿರ್ಧಾರದಿಂದ ಎರಡೂ ದೇಶಗಳ ಪ್ರಜೆಗಳಿಗೆ ಕೆನಡಾ ಹೈಕಮಿಷನ್‌ ಹಾಗೂ ಕಾನ್ಸುಲೇಟ್‌ ಕಚೇರಿಗಳಲ್ಲಿ ಸಿಗುತ್ತಿದ್ದ ಸೇವೆಗಳ ಮೇಲೆ ಪರಿಣಾಮ ಉಂಟಾಗಲಿದೆ.
-ಮೆಲಾನಿ ಜೋಲಿ, ವಿದೇಶಾಂಗ ಸಚಿವೆ ಕೆನಡಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT