ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಿಪಿಎಸ್‌ಸಿ ಪರೀಕ್ಷೆಯಲ್ಲಿ ಭ್ರಷ್ಟಾಚಾರದ ಅನುಮಾನ: ಪ್ರಶಾಂತ್

Published : 30 ಡಿಸೆಂಬರ್ 2024, 14:08 IST
Last Updated : 30 ಡಿಸೆಂಬರ್ 2024, 14:08 IST
ಫಾಲೋ ಮಾಡಿ
Comments
ಕೊರೆಯುವ ಚಳಿಯಲ್ಲಿ ಯುವಕರ ಮೇಲೆ ಜಲ ಫಿರಂಗಿ ಪ್ರಯೋಗಿಸುವುದು, ಲಾಠಿ ಚಾರ್ಜ್‌ ಮಾಡುವುದು ಅಮಾನವೀಯ. ಬಿಜೆಪಿಯ ಡಬಲ್ ಎಂಜಿನ್ ಎಂಬುದು ಯುವಕರ ಮೇಲೆ ದುಪ್ಪಟ್ಟು ದೌರ್ಜನ್ಯ ನಡೆಸುವುದರ ಸಂಕೇತವಾಗಿ ಬದಲಾಗಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಮೋಸದ ಕೃತ್ಯ ನಡೆದಿರುವುದು ಪತ್ತೆಯಾದಾಗ ಬಿಜೆಪಿಯು ನಾಚಿಕೆಬಿಟ್ಟು ಅದನ್ನು ಅಲ್ಲಗಳೆಯುತ್ತದೆ ಅಥವಾ ಲಾಠಿ ಚಾರ್ಜ್ ನಡೆಸಿ ಯುವಕರ ಬಾಯಿ ಮುಚ್ಚಿಸಲು ಯತ್ನಿಸುತ್ತದೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT