ಲಖನೌ: ಜನರ ನಿರ್ಧಾರ ಸರಿ ಇದೆ. ಈ ಬಾರಿ ನಾವು ಹೆಚ್ಚಿನ ಪ್ರಯತ್ನ ಮಾಡಬೇಕು, ಅದನ್ನು ನಾವು ಹೆಚ್ಚಿನ ಪ್ರಯತ್ನಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಕಾಂಗ್ರೆಸ್ನ ಮುಂದಿನ ನಡೆ ಏನು ಎಂದು ಮಾಧ್ಯಮವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, ಜನರು ಮಾಡುವುದು ಸರಿ ಇರುತ್ತದೆ.ಆದರೆ ನಮಗೆ ಇದು ಹೋರಾಟದ ಸಮಯ. ನಾವು ಹೋರಾಟ ಮಾಡಲೇಬೇಕಿದೆ ಎಂದು ಉತ್ತರಿಸಿದ್ದಾರೆ. ಅನುಭವಿಸಿತ್ತು.