‘ವಿಜಯ್ ಮಲ್ಯ ₹10,000 ಕೋಟಿ ಸಾಲ ಪಡೆದು ಪರಾರಿಯಾಗಿದ್ದಾರೆ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಅವರೂಸಾವಿರಾರು ಕೋಟಿ ಹಣ ಪಡೆದು ಪಲಾಯನ ಮಾಡಿದ್ದಾರೆ.ನೀವು ಅಂತಹವರ ಸಾಲಮನ್ನಾ ಮಾಡಬಲ್ಲಿರಿ ಆದರೆ, ದೇಶದ ಬಡ ರೈತರ ವಿಚಾರದಲ್ಲಿ ಅದೇ ಕೆಲಸ ಮಾಡಲು ನಿಮ್ಮಿಂದ ಸಾಧ್ಯವಾಗದಿರುವುದು ಏಕೆ?. ನೀವು ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡುವುದಾಗಿ ಹೇಳಿದ್ದೀರಿ. ಅವರ ಬದುಕನ್ನು ಬದಲಿಸುವ ಭರವಸೆ ನೀಡಿದ್ದೀರಿ. ನಾನು ಇಷ್ಟೆಲ್ಲ ಕೇಳಿದರೂ ಯಾಕೆ ನೀವು ಏನನ್ನೂ ಮಾಡುತ್ತಿಲ್ಲ. ಅವರ(ನರೇಂದ್ರ ಮೋದಿ) ಪ್ರತಿಕ್ರಿಸುತ್ತಿಲ್ಲ. ಒಂದೇ ಒಂದು ಮಾತನಾಡುತ್ತಿಲ್ಲ. ಕನಿಷ್ಠಖಜಾನೆಯಲ್ಲಿ ಹಣವಿಲ್ಲ ಎಂದಾದರೂ ಹೇಳುತ್ತಿಲ್ಲ’ ಎಂದು ಟೀಕಿಸಿದರು.