‘ಸಿಎಎ ಮೊದಲ ಕರಡುಪ್ರತಿಯಲ್ಲಿ ಯಾವುದೇ ರಾಜ್ಯಗಳಿಗೆ ವಿನಾಯಿತಿ ನೀಡಿರಲಿಲ್ಲ. ಬಳಿಕ ನಾವು ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು, ಈ ಹಿನ್ನೆಲೆ ಮೇಘಾಲಯ ಸೇರಿದಂತೆ 6ನೇ ವಿಧಿಯಡಿ ಮತ್ತು ಐಎಲ್ಪಿ ಬರುವ ಪ್ರದೇಶಗಳಿಗೆ ಸಿಎಎಯಿಂದ ವಿನಾಯಿತಿ ನೀಡಲಾಗಿದೆ. 6ನೇ ವಿಧಿಯಡಿ ಬರದ ಪ್ರದೇಶಕ್ಕೂ ವಿನಾಯಿತಿ ನೀಡಬೇಕೆಂಬುವುದು ನಮ್ಮ ಕೋರಿಕೆಯಾಗಿದೆ’ ಎಂದರು.