ಮಧುಮೇಹದ ಕುರಿತು ಅಹುಜಾ ಬಜಾಜ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಕೋವಿಡ್– 19 ನಮ್ಮ ಆರೋಗ್ಯ ವ್ಯವಸ್ಥೆಯ ದುರ್ಬಲತೆಯನ್ನು ಈಗಲಾಗಲೇ ಬಹಿರಂಗಪಡಿಸಿದೆ. ಕೋವಿಡ್ ಹರಡುತ್ತಿದ್ದಂತೆಯೇ ಭಾರತದ ವಿಜ್ಞಾನಿ, ಸಂಶೋಧಕರು ಕೆಲವೇ ತಿಂಗಳುಗಳಲ್ಲಿ ಲಸಿಕೆ ಕಂಡುಹಿಡಿದರು. ಅಂತೆಯೇ ಮಧುಮೇಹಕ್ಕೆ ಪರಿಹಾರವನ್ನು ಕಂಡುಹಿಡಿಯಲು ಆಧುನಿಕ ಔಷಧಿಗಳನ್ನು ಆವಿಷ್ಕರಿಸುವುದು ಮತ್ತು ಅಭಿವೃದ್ಧಿಪಡಿಸುವುದು ಈ ಸಮಯದ ಅಗತ್ಯವಾಗಿದೆ’ ಎಂದು ಹೇಳಿದರು.