‘ಪಶ್ಚಿಮ ಬಂಗಾಳ ಪೊಲೀಸರು ನನ್ನನ್ನು ಬಂಧಿಸಲಿ. ನಾನು ಯಾವುದೇ ಹಣವನ್ನು ತೆಗೆದುಕೊಂಡಿಲ್ಲ, ನನ್ನ ಅಭಿಪ್ರಾಯಗಳನ್ನು ವಿರೋಧಿಸಿದ್ದಕ್ಕಾಗಿ ನಾನು ಜನರನ್ನು ಥಳಿಸಿಲ್ಲ. ಆದರೂ, ಕಾನೂನು ಜಾರಿಗೊಳಿಸುವವರು ನನ್ನನ್ನು ಕಂಬಿಯ ಹಿಂದೆ ಹಾಕಲು ಬಯಸುತ್ತಾರೆ. ನನ್ನ ಬಂಧನಕ್ಕೆ ಆಡಳಿತರೂಢ ಸರ್ಕಾರ ಪೊಲೀಸರನ್ನು ಕಳುಹಿಸಲಿ’ ಎಂದು ಘೋಷ್ ಅವರು ಗುರುವಾರ ತಿಳಿಸಿದರು.