ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ದೆಹಲಿ ಚಲೋಗೆ ಹಲವು ಅಡ್ಡಿ: ಮುಳ್ಳಿನ ಬೇಲಿ, ಡ್ರೋನ್‌ ಕಣ್ಗಾವಲು

ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಹಲವು ಹಂತದ ಬ್ಯಾರಿಕೇಡ್‌, ಮುಳ್ಳಿನ ಬೇಲಿ । ಡ್ರೋನ್‌ ಕಣ್ಗಾವಲು
Published : 12 ಫೆಬ್ರುವರಿ 2024, 16:10 IST
Last Updated : 12 ಫೆಬ್ರುವರಿ 2024, 16:10 IST
ಫಾಲೋ ಮಾಡಿ
Comments
ರೈತರ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಸಿಂಘು ಗಡಿಯಲ್ಲಿ ಹಲವು ಹಂತದಲ್ಲಿ ಮುಳ್ಳು ತಂತಿ ಮತ್ತು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ –ಪಿಟಿಐ ಚಿತ್ರ
ರೈತರ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಸಿಂಘು ಗಡಿಯಲ್ಲಿ ಹಲವು ಹಂತದಲ್ಲಿ ಮುಳ್ಳು ತಂತಿ ಮತ್ತು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ –ಪಿಟಿಐ ಚಿತ್ರ
ರೈತರ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಸಿಂಘು ಗಡಿಯಲ್ಲಿ ಹಲವು ಹಂತದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ –ಪಿಟಿಐ ಚಿತ್ರ
ರೈತರ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಸಿಂಘು ಗಡಿಯಲ್ಲಿ ಹಲವು ಹಂತದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ –ಪಿಟಿಐ ಚಿತ್ರ
ನಾನು ಮುಖ್ಯಮಂತ್ರಿಯಾಗಿದ್ದಾಗ ₹2 ಲಕ್ಷದ ವರೆಗೆ ರೈತರ ಸಾಲ ಮನ್ನಾ ಮಾಡಿದ್ದೆ. ಹಾಗಿದ್ದಾಗ 10 ವರ್ಷಗಳಿಂದ ಅಧಿಕಾರದಲ್ಲಿ ಇರುವ ಬಿಜೆಪಿ ಸರ್ಕಾರಕ್ಕೆ ರೈತರ ಸಾಲಮನ್ನಾ ಮಾಡಲು ಏಕೆ ಸಾಧ್ಯವಿಲ್ಲ?
ಉದ್ಧವ್‌ ಠಾಕ್ರೆ ಶಿವಸೇನಾ (ಉದ್ಧವ್‌ ಬಣ) ನಾಯಕ 
ರೈತರ ಪ್ರತಿಭಟನಾ ಮೆರವಣಿಗೆ ಹತ್ತಿಕ್ಕಲು ಸರ್ಕಾರ ಕೈಗೊಂಡಿರುವ ಕ್ರಮಗಳು ವಸಹಾತುಶಾಹಿ ಕಾಲಕ್ಕಿಂತ ಉಗ್ರವಾಗಿವೆ. ಸರ್ಕಾರ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಲಿ.
ಗೋಪಾಲ್‌ ರೈ ಎಎಪಿಯ ದೆಹಲಿ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT