’ಭಾರತಕ್ಕೆ ಬರಲು ಸಿದ್ದರಿರುವ 150ಕ್ಕೂ ಹೆಚ್ಚು ಅಫ್ಗನ್ ಸಿಖ್ಖರು ವೀಸಾ ಹೊಂದಿದ್ದಾರೆ. ಆದರೆ, ತಾಲಿಬಾನಿಗಳು ಅಫ್ಘಾನಿಸ್ತಾನ ವಶಪಡಿಸಿಕೊಂಡ ನಂತರ ಅವುಗಳನ್ನು ಅಮಾನತುಗೊಳಿಸಲಾಯಿತು. ಸಿಖ್ಖರು ಕಾಬೂಲ್ನಲ್ಲಿ ತಮ್ಮ ಅಂಗಡಿಗಳನ್ನು ಮಾರಾಟ ಮಾಡಲು ಸಿದ್ಧರಿದ್ದಾರೆ. ನಿದ್ದೆಯಿಲ್ಲದೆ ರಾತ್ರಿ ಕಳೆಯುತ್ತಿದ್ದಾರೆ‘ ಎಂದು ಗುರ್ನಾಮ್ ಸಿಂಗ್ ಹೇಳಿದರು.