<p><strong>ನವದೆಹಲಿ</strong>: ಇಲ್ಲಿಯ ಮಂಡೋಲಿ ಜೈಲಿನಲ್ಲಿರುವ, ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಅವರಿಂದ ಜೈಲು ಧಿಕಾರಿಗಳು ₹1.5 ಲಕ್ಷ ಮೊತ್ತದ ಗುಸ್ಸಿ ಚಪ್ಪಲಿ ಮತ್ತು ₹80 ಸಾವಿರ ಬೆಲೆಯ ಎರಡು ಜೀನ್ಸ್ ಪ್ಯಾಂಟ್ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.</p>.<p>ಕಾರಾಗೃಹ ಇಲಾಖೆ ಮತ್ತು ಭದ್ರತಾ ಸಿಬ್ಬಂದಿ ಜಂಟಿಯಾಗಿ ಜೈಲಿನೊಳಗೆ ದಾಳಿ ನಡೆಸಿತ್ತು ಎಂದೂ ಅವರು ತಿಳಿಸಿದ್ದಾರೆ.</p>.<p>ಶೋಧ ಕಾರ್ಯಾಚರಣೆಯ ವೇಳೆ ಆರೋಪಿ ಚಂದ್ರಶೇಖರ್ ಜೈಲರ್ ದೀಪಕ್ ಶರ್ಮಾ ಎದುರು ಅಳುವ ಸಿಸಿಟಿವಿ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.</p>.<p>ಕೇಂದ್ರ ಗೃಹ ಮತ್ತು ಕಾನೂನು ಕಾರ್ಯದರ್ಶಿಗಳ ಹೆಸರಿನಲ್ಲಿ ಮಾಜಿ ರೆಲಿಗೇರ್ ಪ್ರಮೋಟರ್ ಮಲ್ವಿಂದರ್ ಸಿಂಗ್ ಅವರ ಪತ್ನಿಯನ್ನು ಹಣ ಅಕ್ರಮ ವರ್ಗಾವಣೆಯ ಮೂಲಕ ವಂಚಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಇತ್ತೀಚೆಗೆ ಸುಕೇಶ್ ಚಂದ್ರಶೇಖರ್ ಅವರನ್ನು ಬಂಧಿಸಿತ್ತು.</p>.<p><a href="https://www.prajavani.net/district/mandya/another-one-mysteries-murder-in-mandya-district-karegodu-police-station-limits-1017887.html" itemprop="url">ಮಂಡ್ಯದಲ್ಲಿ ಮತ್ತೊಂದು ನಿಗೂಢ ಕೊಲೆ: 5 ತುಂಡುಗಳಾಗಿ ಶವ ಪತ್ತೆ, ತನಿಖೆಗೆ ಸವಾಲು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಇಲ್ಲಿಯ ಮಂಡೋಲಿ ಜೈಲಿನಲ್ಲಿರುವ, ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಅವರಿಂದ ಜೈಲು ಧಿಕಾರಿಗಳು ₹1.5 ಲಕ್ಷ ಮೊತ್ತದ ಗುಸ್ಸಿ ಚಪ್ಪಲಿ ಮತ್ತು ₹80 ಸಾವಿರ ಬೆಲೆಯ ಎರಡು ಜೀನ್ಸ್ ಪ್ಯಾಂಟ್ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.</p>.<p>ಕಾರಾಗೃಹ ಇಲಾಖೆ ಮತ್ತು ಭದ್ರತಾ ಸಿಬ್ಬಂದಿ ಜಂಟಿಯಾಗಿ ಜೈಲಿನೊಳಗೆ ದಾಳಿ ನಡೆಸಿತ್ತು ಎಂದೂ ಅವರು ತಿಳಿಸಿದ್ದಾರೆ.</p>.<p>ಶೋಧ ಕಾರ್ಯಾಚರಣೆಯ ವೇಳೆ ಆರೋಪಿ ಚಂದ್ರಶೇಖರ್ ಜೈಲರ್ ದೀಪಕ್ ಶರ್ಮಾ ಎದುರು ಅಳುವ ಸಿಸಿಟಿವಿ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.</p>.<p>ಕೇಂದ್ರ ಗೃಹ ಮತ್ತು ಕಾನೂನು ಕಾರ್ಯದರ್ಶಿಗಳ ಹೆಸರಿನಲ್ಲಿ ಮಾಜಿ ರೆಲಿಗೇರ್ ಪ್ರಮೋಟರ್ ಮಲ್ವಿಂದರ್ ಸಿಂಗ್ ಅವರ ಪತ್ನಿಯನ್ನು ಹಣ ಅಕ್ರಮ ವರ್ಗಾವಣೆಯ ಮೂಲಕ ವಂಚಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಇತ್ತೀಚೆಗೆ ಸುಕೇಶ್ ಚಂದ್ರಶೇಖರ್ ಅವರನ್ನು ಬಂಧಿಸಿತ್ತು.</p>.<p><a href="https://www.prajavani.net/district/mandya/another-one-mysteries-murder-in-mandya-district-karegodu-police-station-limits-1017887.html" itemprop="url">ಮಂಡ್ಯದಲ್ಲಿ ಮತ್ತೊಂದು ನಿಗೂಢ ಕೊಲೆ: 5 ತುಂಡುಗಳಾಗಿ ಶವ ಪತ್ತೆ, ತನಿಖೆಗೆ ಸವಾಲು </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>